Thursday 13 July 2017

ರಾಷ್ಟ್ರೀಯ ಬಾಲ ಸ್ವಾಸ್ಥ್ಯ ಕಾರ್ಯಕ್ರಮ 2017-18
ಯೋಜನೆಯಡಿಯಲ್ಲಿ 
ಶಾಲಾ ಮಕ್ಕಳಿಗೆ ಉಚಿತ ಆರೋಗ್ಯ ತಪಾಸಣೆಯನ್ನು ನಮ್ಮ ಶಾಲೆಯಲ್ಲಿ 
ದಿನಾಂಕ 13/07/2017 ಮತ್ತು 14/07/2017 ರಂದು ನಡೆಸಲಾಯಿತು.
ಪಿರಿಯಾಪಟ್ಟಣ ಆರ್.ಬಿ.ಎಸ್.ಕೆ. ವೈದ್ಯಾಧಿಕಾರಿಗಳಾದ ಡಾ. ಶ್ರೀ ಪ್ರದೀಪ್ ಎನ್ . ಮತ್ತು ಡಾ.ಶ್ರೀಮತಿ ಅರುಣ ಜಿ. ರವರು ಸ್ಟಾಫ್ ನರ್ಸ್ ಪುಷ್ಪಲತ ಎಂ.ಎಸ್. ರವರೊಂದಿಗೆ ಆಗಮಿಸಿ ಮಕ್ಕಳ ಆರೋಗ್ಯ ತಪಾಸಣೆಯನ್ನು ಮಾಡಿ ಮತ್ತು ವೈಯಕ್ತಿಕ ಕೌನ್ಷಲಿಂಗ್ ನಲ್ಲಿ ಮಕ್ಕಳಿಗೆ ಆರೋಗ್ಯದ ಬಗ್ಗೆ ಸಲಹೆ ನೀಡಿದರು. ಹಾಗೂ ಕೆಲವು ಮಕ್ಕಳಿಗೆ ಮುಂದಿನ ಹಂತದ ತಪಾಸಣೆಗಾಗಿ ಶಿಫಾರಸು ಮಾಡಿದರು.








ಡಾ. ಶ್ರೀ ಪ್ರದೀಪ್ ಎನ್ . ರವರು ಬಾಲಕರಿಗೆ ವೈಯಕ್ತಿಕ ಕೌನ್ಷಲಿಂಗ್ ಮಾಡುತ್ತಿರುವ ದೃಶ್ಯ




ಡಾ.ಶ್ರೀಮತಿ ಅರುಣ ಜಿ. ರವರು ಬಾಲಕಿಯರಿಗೆ ವೈಯಕ್ತಿಕ ಕೌನ್ಷಲಿಂಗ್ ಮಾಡುತ್ತಿರುವ ದೃಶ್ಯ




No comments:

Post a Comment