Thursday 21 December 2017

ಕನ್ನಡ ರಾಜ್ಯೋತ್ಸವ-ನವೆಂಬರ್ 1

ದಿನಾಂಕ 01.11.2017 ರಂದು "ಕನ್ನಡ ನಾಡ ಹಬ್ಬ-ಕನ್ನಡ ರಾಜ್ಯೋತ್ಸವ" ವನ್ನು ಸಡಗರ ಸಂಭ್ರಮದೊಂದಿಗೆ ಆಚರಿಸಲಾಯಿತು. ಮಕ್ಕಳಿಗಾಗಿ ವಿವಿಧ ಸ್ಪರ್ಧೆಗಳನ್ನು ಆಯೋಜಿಸಲಾಗಿತ್ತು ವಿಜೇತ ಮಕ್ಕಳಿಗೆ ಈ ದಿನ ಬಹುಮಾನ ವಿತರಣೆ ಮಾಡಲಾಯಿತು.

ವೇದಿಕೆ ಕಾರ್ಯಕ್ರಮ:ನಿರೂಪಣೆ -ಶ್ರೀ ಸುನ್ನಾಸಾಬ್ ಶಿರೂರ್

ಪ್ರಧಾನ ಭಾಷಣ- ಶ್ರೀ ದೇವರಾಜ್ ಎಂ.ಜೆ. 

ಅಧ್ಯಕ್ಷತೆ: ಶ್ರೀ ನಾಗಶೆಟ್ಟಿ ಮುಖ್ಯ ಶಿಕ್ಷಕರು








No comments:

Post a Comment