Thursday 21 December 2017

83ನೇ ಸಾಹಿತ್ಯ ಸಮ್ಮೇಳನ ರಥಕ್ಕೆ ಸ್ವಾಗತ -15.11.2017
ದಿನಾಂಕ 15.11.2017 ರಂದು 83ನೇ ಅಖಿಲ ಭಾರತ ಸಾಹಿತ್ಯ ಸಮ್ಮೇಳನದ ಸಾಹಿತ್ಯ ರಥ ನಮ್ಮೂರ ನಮ್ಮ ಶಾಲೆಯ ವಿದ್ಯಾರ್ಥಿಗಳು ಆದರಪೂರ್ವಕವಾಗಿ ಬರಮಾಡಿಕೊಂಡು ಮಕ್ಕಳೆಲ್ಲ ಮನತುಂಬಿ ಹಾರೈಸಿ ಬೀಳ್ಕೊಟ್ಟರು. ಕಸಾಪ ತಾಲ್ಲೂಕು ಘಟಕದ ನಿಕಟಪೂರ್ವ ಅಧ್ಯಕ್ಷರಾದ ಶ್ರೀ ಗೊರಳ್ಳಿ ಜಗದೀಶ್ ರವರು ಈ ಸ್ವಾಗತ ಕಾರ್ಯಕ್ರಮದ ಉಸ್ತುವಾರಿಯನ್ನು ಹೊಂದಿದ್ದರು. ಗ್ರಾಮಸ್ಥರು ಕೂಡ ಸಂತೋಷದಿಂದ ಕನ್ನಡದ ತೇರನ್ನು ನೋಡಿ ಕಣ್ತುಂಬಿಕೊಂಡು ಹರ್ಷಿತಗೊಂಡರು.








No comments:

Post a Comment